'ಆಮ್ ಆದ್ಮಿ ಪಕ್ಷ'ಕ್ಕೆ ಒಂದಲ್ಲಾ ಒಂದು ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಇಷ್ಟು ದಿನ ಆಂತರಿಕ ಭಿನ್ನಮತದಿಂದ ಬಳಲಿದ್ದ ಆಪ್ ಗೆ ಈಗ ದೇಣಿಗೆ ನೀಡಿದವರ ಕಾಟ ಪ್ರಾರಂಭವಾಗಿದೆ.
ಕೇಜ್ರಿವಾಲ್ ಗೆ ವ್ಯಾಗನಾರ್ ಕಾರನ್ನು ದೇಣಿಗೆ ನೀಡಿದ್ದ ಆಪ್ ಬೆಂಬಲಿಗನೊಬ್ಬ ತನ್ನ ಕಾರು...
'ಆಮ್ ಆದ್ಮಿ ಪಕ್ಷ'ದಲ್ಲಿ ಉಂಟಾಗಿರುವ ಆಂತರಿಕ ಭಿನ್ನಮತದಿಂದ ಬೇಸತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕ್ರಿಸ್ಟಿನಾ ಸ್ಯಾಮಿ ರಾಜೀನಾಮೆ ನೀಡಿದ್ದಾರೆ.
ಕ್ರಿಸ್ಟಿನಾ ಸ್ಯಾಮಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಉಳಿದಿದ್ದ ಏಕೈಕ ಮಹಿಳಾ ಸದಸ್ಯೆಯಾಗಿದ್ದರು. ಕ್ರಿಸ್ಟಿನಾ ಸ್ಯಾಮಿ, ಯೋಗೇಂದ್ರ ಯಾದವ್ ಹಾಗೂ...
'ಆಮ್ ಆದ್ಮಿ ಪಕ್ಷ'ದಲ್ಲಿ ಭಿನ್ನಮತ ಇರುವ ವರದಿಗಳನ್ನು ಪಕ್ಷದ ಮುಖಂಡ ಯೋಗೇಂದ್ರ ಯಾದವ್ ತಳ್ಳಿಹಾಕಿದ್ದಾರೆ.
ಆಪ್ ನಲ್ಲಿ ಆಂತರಿಕ ಭಿನ್ನಮತ ಇರುವುದರ ಬಗೆಗಿನ ಪತ್ರಿಕಾ ವರದಿಗಳು ಹಾಸ್ಯಾಸ್ಪದ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ. ಕಳೆದ 2 ದಿನಗಳಿಂದ ಪತ್ರಿಕೆಗಳು ನನ್ನ ಹಾಗೂ...
ಜೆಡಿಎಸ್ ನಾಯಕರ ಆಂತರಿಕ ಭಿನ್ನಮತ, ಅಸಮಾಧಾನಗಳು ಮತ್ತೊಂಮ್ಮೆ ಬಹಿರಂಗವಾಗಿದೆ. ಜೆಡಿಎಸ್ ಬಿಟ್ಟು ನಾನೆಲ್ಲೂ ಹೋಗಲ್ಲ, ಆದರೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ ಎಂದು ಶಾಸಕ ಜಮೀರ್ ಅಹಮದ್ ಹೇಳಿಕೆ ನೀಡಿದ್ದರೆ, ಇನ್ನೊಬ್ಬ ಶಾಸಕ ಬಸವರಾಜ್ ಹೊರಟ್ಟಿ ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ...